ದೆಹಲಿ ಕರ್ನಾಟಕ ಸಂಘದ ಪ್ರಕಟಣೆಗಳು

  ದೆಹಲಿ ಕನ್ನಡ ಸಂಪುಟ (ವಿವಿಧ ಸಾಹಿತ್ಯ)
ಪ್ರಧಾನ ಸಂಪಾದಕ : ಬೊಳುವಾರು ಮಹಮದ್ ಕುಂಞ
ಸಂಪಾದಕರು : ಸುಭಾ ಸಿನ್ನೂರ ದಾಸ್, ಚೆನ್ನು ಎಸ್. ಮಠದ, ವೆಂಕಟಾಚಲ ಹೆಗಡೆ, ಎಸ್. ಕೃಷ್ಣ ಭಟ್
ವರ್ಷ : ೧೯೯೪.
ರೂ. ೩೦/-


ಸಿಡಿಲಿನ ಬಡಿತ ಹಾಗೂ ಏನಿದೆ ಈ ಮುದುಕನ ಗುಟ್ಟು? (ನಾಟಕ)
ಎಚ್.ಎಸ್. ಕುಲಕರ್ಣಿ
ವರ್ಷ : ೨೦೦೫.   
ರೂ. ೫೦/-


ರಾಜಧಾನಿಯಲ್ಲಿ ಕರ್ನಾಟಕ (ವಿಚಾರ ಸಂಕಿರಣದಲ್ಲಿ ಮಂಡಿತ ಪ್ರಬಂಧಗಳು)
ಪ್ರಧಾನ ಸಂಪಾದಕ : ಡಾ. ಪುರುಷೋತ್ತಮ ಬಿಳಿಮಲೆ
ಸಂಪಾದಕರು     : ವೈ. ಅವನೀಂದ್ರನಾಥ್ ರಾವ್, ರೇಣುಕಾ ನಿಡಗುಂದಿ
ವರ್ಷ : ೨೦೦೬.   
ರೂ. ೭೫/-


ಜರ್ನಿ ಟು ವಾರ್ಧಾ (ಆಂಗ್ಲ ಕೃತಿ)
ಕನ್ನಡ ಮೂಲ     : ಸಿದ್ದವನಹಳ್ಳಿ ಕೃಷ್ಣ ಶರ್ಮ,  ಅನುವಾದ : ಎಚ್.ವೈ. ಶಾರದಾಪ್ರಸಾದ್
ವರ್ಷ : ೨೦೧೪.   
ರೂ. ೧೦೦/-


ಕಿತ್ತೂರಿನ ಕೆಚ್ಚೆದೆಯ ಚೆನ್ನಮ್ಮ ರಾಣಿ (ನಾಟಕ)
ಎಚ್.ಎಸ್. ಕುಲಕರ್ಣಿ
ವರ್ಷ : ೨೦೧೪.  
ರೂ. ೫೦/-


ದೇವರು ಎದ್ದು ಬಂದಾಗ (ನಾಟಕ)
ಮರಾಠಿ ಮೂಲ   : ಡಾ. ಪು.ಲ. ದೇಶಪಾಂಡೆ
ಕನ್ನಡ ರೂಪಾಂತರ : ಎಚ್.ಎಸ್. ಕುಲಕರ್ಣಿ
ವರ್ಷ : ೨೦೧೪.   
ರೂ. ೫೦/-


ನಾನು-ನೀನು (ಕವನ ಸಂಕಲನ)
ಸುಧಾಕರ ಕುರಂದವಾಡ
ವರ್ಷ : ೨೦೧೫.   
ರೂ. ೧೦೦/-


ರಂಗಿನೋಕುಳಿ (ಕವನ ಸಂಕಲನ)
ಸವಿತಾ ಇನಾಮದಾರ್
ವರ್ಷ : ೨೦೧೭.   
ರೂ. ೫೦/-


ನಮ್ಮಿಬ್ಬರ ನಡುವೆ (ಕವಿತೆಗಳು)
ರೇಣುಕಾ ನಿಡಗುಂದಿ
ವರ್ಷ : ೨೦೧೭.   
ರೂ. ೫೦/-


ಅಕವಿತೆ (ಕವನ ಸಂಕಲನ)
ಡಾ. ಅಹಲ್ಯಾಚಿಂತಾಮಣಿ
ವರ್ಷ : ೨೦೧೭.  
ರೂ. ೧೦೦/-


ನಿರಂಜನ ಕೃತಿ ಸ್ಮೃತಿ ನಿರಂಜನ ನೀಲಾಂಜನ
(ವಿಚಾರ ಸಂಕಿರಣದಲ್ಲಿ ಮಂಡಿತ ಪ್ರಬಂಧಗಳು)
ಪ್ರಧಾನ ಸಂಪಾದಕ : ವಸಂತ ಶೆಟ್ಟಿ ಬೆಳ್ಳಾರೆ
ವರ್ಷ : ೨೦೧೭.   
ರೂ. ೨೦೦/-

 
     
     
     
   
 
DKS e- Abhimata
 
 
 
DKS - Committee
 
 
 
Send us a Message